ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ
ಕವಿ ‘ಜೀವಯಾನ’ ಮಂಜುನಾಥರ ಒಂದು ಕವಿತೆ ‘ಹಕ್ಕಿಪಲ್ಲಿ’ ಎಂದು. ಕವಿ ಒಂದು ದಿನ ಕೂತು ತನ್ನ ಆಲಸ್ಯದಿಂದಾಗಿಯೋ, ಅವಕಾಶ ವಂಚಿತನಾಗಿಯೋ ಅಥವಾ ತನ್ನ ಕೈಲಿಲ್ಲದ ಕೇವಲ ಅಕ್ಷರಗಳೇ ತುಂಬಿರುವ ಬದುಕಿನಿಂದಾಗಿಯೋ ನಾನು ಏನೆಲ್ಲ ಕಳೆದುಕೊಂಡಿರಬಹುದು ಎಂದು ಲೆಕ್ಕ ಹಾಕುತ್ತ ಆವತ್ತು ಆತಂಕಕ್ಕೆ ಒಳಗಾಗುತ್ತಾನೆ. ಸುತ್ತಲಿನ ಜನರನ್ನು ನೋಡುತ್ತ ತಾನೂ ಇವರಂತಾಗಬಹುದಿತ್ತು ಎಂದು ಅನಿಸುತ್ತದೆ. ಹಣ ಗಳಿಸಿದವನೊಬ್ಬ, ಹೆಣ್ಣು ಗಳಿಸಿದವನೊಬ್ಬ, ಇನ್ಯಾರಿಗೋ ಜ್ಞಾನ, ಪ್ರತಿಭೆ- ಕೀರ್ತಿ ಇವೆಲ್ಲರ ಸಾಧನೆಗಳಿಂದ ಹೆಚ್ಚಿರುತ್ತಾರೆ. ಮಂಕು ಕೋಣೆಯಲ್ಲಿ ಮರದ ಮೇಜಿನ ಮೇಲೆ ಕುಳಿತು […]
ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ Read More »









